ಬೂಕರ್ ಪ್ರಶಸ್ತಿ ಸ್ಪರ್ಧೆಯಿಂದ ಅರುಂಧತಿ ರಾಯ್ ಹೊರಗೆ

Update: 2017-09-13 17:29 GMT

ಲಂಡನ್, ಸೆ. 13: 1997ರಲ್ಲಿ ‘ದ ಗಾಡ್ ಆಫ್ ಸ್ಮಾಲ್ ತಿಂಗ್ಸ್’ ಕಾದಂಬರಿಗೆ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದಿರುವ ಅರುಂಧತಿ ರಾಯ್, 2017ರ ಪ್ರಶಸ್ತಿಯ ಸ್ಪರ್ಧಿಗಳ ಕಿರುಪಟ್ಟಿಯಿಂದ ಹೊರಬಿದ್ದಿದ್ದಾರೆ.

 ಅವರ ಕಾದಂಬರಿ ‘ದ ಮಿನಿಸ್ಟ್ರಿ ಆಫ್ ಅಟ್‌ಮೋಸ್ಟ್ ಹ್ಯಾಪಿನೆಸ್’ ಜೂನ್ 27ರಂದು ಪ್ರಕಟಿಸಲಾದ ಸ್ಪರ್ಧಿಗಳ ದೀರ್ಘ ಪಟ್ಟಿಯಲ್ಲಿತ್ತು.

ಈಗ ಪ್ರಕಟಿಸಲಾದ 6ರ ಪಟ್ಟಿಯಲ್ಲಿ ಅವರ ಹೆಸರು ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News