ಫೆ.6: ಕರ್ಣಾಟಕ ಬ್ಯಾಂಕ್ ಎಂ.ಡಿ.ಯಿಂದ ಆಕಾಶವಾಣಿಯಲ್ಲಿ ಭಾಷಣ

Update: 2018-02-03 10:41 GMT

ಮಂಗಳೂರು, ಫೆ.3: ಮಂಗಳೂರು ಆಕಾಶವಾಣಿ(ಎಐಆರ್ ಮಂಗಳೂರು)ಯಲ್ಲಿ ಫೆ.6ರಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಅವರ ಭಾಷಣ ಪ್ರಸಾರವಾಗಲಿದೆ.

 ಕರ್ಣಾಟಕ ಬ್ಯಾಂಕಿನ ಅಧ್ಯಕ್ಷರಾಗಿದ್ದ ಎಂ.ಎಸ್.ಕೃಷ್ಣ ಭಟ್ ಅವರ ಜನ್ಮದಿನವಾದ ಫೆ.6ರಂದು ಬೆಳಗ್ಗೆ 9:5ಕ್ಕೆ ‘ಶ್ರೀಸಾಮಾನ್ಯರಲ್ಲೊಬ್ಬ ಅಸಾಮಾನ್ಯ’ ಎಂಬ ವಿಚಾರವಾಗಿ ವಿಶೇಷ ಜನ್ಮ ಸಂಸ್ಮರಣಾ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News