ಆಳ್ವಾಸ್ ಕಾಲೇಜು ದಿನ : ಎನ್‍ಸಿಸಿಯಲ್ಲಿ ಸಾಧನೆಗಾಗಿ ಸನ್ಮಾನ

Update: 2018-03-17 17:59 GMT

ಮೂಡುಬಿದಿರೆ, ಮಾ.17 : ಬೀದರ್‍ನಲ್ಲಿ ಕಳೆದ ವರ್ಷ ನಡೆದಿದ್ದ ಏರ್‍ಫೋರ್ಸ್ ಎಟ್ಯಾಚ್‍ಮೆಂಟ್ ಕ್ಯಾಂಪ್ ಹಾಗೂ ಬೆಂಗಳೂರಿನ ಏರ್‍ಫೋರ್ಸ್ ಎಲೆಕ್ಟ್ರಾನಿಕ್ ಟ್ರೈನಿಂಗ್ ಸೆಂಟರ್ ನಲ್ಲಿ ನಡೆದಿದ್ದ ರಾಷ್ಟ್ರ ಮಟ್ಟದ ಗಣರಾಜ್ಯೋತ್ಸವ ಪೂರ್ವ ಶಿಬಿರಗಳಲ್ಲಿ ಭಾಗವಹಿಸಿದ್ದಕ್ಕಾಗಿ ಇತ್ತೀಚಿಗೆ ನಡೆದ ಆಳ್ವಾಸ್ ಕಾಲೇಜಿನ ಕಾಲೇಜು ದಿನದಂದು ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿ ಸಯ್ಯದ್ ಸಲ್ಮತ್ ಅಜಿಲಾನ್ ಅವರನ್ನು ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸನ್ಮಾನಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News