ಅಕ್ರಮ ಚಟುವಟಿಕೆ ಆರೋಪ: ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿ ಅಮಾನತು

Update: 2018-04-22 15:18 GMT

ಮಂಗಳೂರು, ಎ. 22: ಅಕ್ರಮ ಚಟುವಟಿಕೆ ಹಾಗೂ ಆರೋಪದ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಉಳ್ಳಾಲದ ಮಂಜುನಾಥ್ ಹಾಗೂ ಕದ್ರಿಯ ಇಸ್ಮಾಯೀಲ್‌ ಎಂಬವರನ್ನು ಗೃಹ ರಕ್ಷಕದಳದಿಂದ ಅಮಾನತು ಮಾಡಲಾಗಿದೆ ಎಂದು ಗೃಹರಕ್ಷಕ ದಳದ ಜಿಲ್ಲಾ ಕಮಾಡೆಂಟ್ ಡಾ.ಮುರಳಿ ಮೋಹನ್ ಚೂಂತಾರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News