ವೆಲೆನ್ಸಿಯಾದಲ್ಲಿ ಧರೆಗುರುಳಿದ ಮರ: ತಪ್ಪಿದ ಭಾರೀ ಅನಾಹುತ

Update: 2018-05-29 10:09 GMT

ಮಂಗಳೂರು, ಮೇ 29: ಇಂದು ಮುಂಜಾನೆಯಿಂದ ದ.ಕ.ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಗಾಳಿಯ ರಭಸಕ್ಕೆ ಕಂಕನಾಡಿಯ ವೆಲೆನ್ಸಿಯ ಸರ್ಕಲ್ ಬಳಿ ಮರವೊಂದು ಧರೆಗುರುಳಿದೆ.

ರಸ್ತೆ ಸಮೀಪವೇ ಮರವಿದ್ದರೂ ಇನ್ನೊಂದು ಬದಿಗೆ ಉರುಳಿದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News