ವೆಲೆನ್ಸಿಯಾದಲ್ಲಿ ಧರೆಗುರುಳಿದ ಮರ: ತಪ್ಪಿದ ಭಾರೀ ಅನಾಹುತ
Update: 2018-05-29 10:09 GMT
ಮಂಗಳೂರು, ಮೇ 29: ಇಂದು ಮುಂಜಾನೆಯಿಂದ ದ.ಕ.ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಗಾಳಿಯ ರಭಸಕ್ಕೆ ಕಂಕನಾಡಿಯ ವೆಲೆನ್ಸಿಯ ಸರ್ಕಲ್ ಬಳಿ ಮರವೊಂದು ಧರೆಗುರುಳಿದೆ.
ರಸ್ತೆ ಸಮೀಪವೇ ಮರವಿದ್ದರೂ ಇನ್ನೊಂದು ಬದಿಗೆ ಉರುಳಿದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದೆ.