ದಯಂಬು: ಮಸ್ಜಿದುರ್ರಹ್ಮಾನಿಯ್ಯದಲ್ಲಿ ಸ್ವಾತಂತ್ರ್ಯೋತ್ಸವ

Update: 2018-08-15 18:31 GMT

ಕಣ್ಣೂರು, ಆ. 15: ಕಣ್ಣೂರಿನ ದಯಂಬು ಮಸ್ಜಿದುರ್ರಹ್ಮಾನಿಯ್ಯದಲ್ಲಿ  ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

 ಅಧ್ಯಕ್ಷರಾದ ಡಿ.ಎಂ. ಮುಹಮ್ಮದ್ ಹಾಜಿ ಧ್ವಜಾರೋಹಣ ನೆರವೇರಿಸಿದರು.

ಸಿಎಂ ಅಬ್ದುಲ್ ಲತೀಫ್ ಅರ್ಷದಿ ಮರ್ಧಳ ದುಆ ಮಾಡಿದರು.

ವೇದಿಕೆಯಲ್ಲಿ ಜಿ.ಎ. ಅಬ್ದುಲ್ ಲತೀಫ್ ದಾರಿಮಿ ಸುನ್ನತ್ ಕೆರೆ, ಹಮೀದ್ ಶುಕೂರು, ಅಬ್ದುಲ್ ಖಾದರ್, ಖಾಸಿಂ, ಮಜೀದ್, ರಝಾಕ್, ಮುಸ್ತಫಾ, ಶರೀಫ್, ಹನೀಫ್, ಇಬ್ರಾಹೀಂ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News