ಸಾಲ್ಮರ: ಅನ್ಸಾರುದ್ದೀನ್ ಅನಾಥಾಲಯದಲ್ಲಿ ಸ್ವಾತಂತ್ರ್ಯೋತ್ಸವ

Update: 2018-08-15 19:12 GMT

ಪುತ್ತೂರು, ಆ. 15: ಸಾಲ್ಮರ ಅನ್ಸಾರುದ್ದೀನ್ ಅನಾಥಾಲಯದಲ್ಲಿ 72 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನೋಟರಿ ನೂರುದ್ದೀನ್ ಸಾಲ್ಮರ ಅವರು ಧ್ವಜಾರೋಹಣಗೈದು  ಸ್ವಾತಂತ್ರ್ಯೋತ್ವದ ಸಂದೇಶ ಭಾಷಣ ಮಾಡಿದರು.

ಈ ಸಂದರ್ಭ ಎಸ್ ಎಂ ಇಸ್ಮಾಯಿಲ್, ರಝಾಕ್ ಮುಸ್ಲಿಯಾರ್, ಕೆಎಂ ರಫೀಕ್, ಇಲ್ಯಾಸ್, ಅಝೀಝ್ ಮುಸ್ಲಿಯಾರ್, ಸಿಬ್ಬಂದಿ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಕೃತಿಕ ಕಾರ್ಯಕ್ರಮಗಳು ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News