ಮಣಿಶಂಕರ್ ಅಯ್ಯರ್ ಅಮಾನತು ಹಿಂದೆಗೆದ ಕಾಂಗ್ರೆಸ್

Update: 2018-08-19 08:15 GMT

ಹೊಸದಿಲ್ಲಿ, ಆ.19: ಪ್ರಧಾನಿ ಮೋದಿಯವರನ್ನು ‘ನೀಚ್ ಆದ್ಮಿ’ ಎಂದು ಕರೆದದ್ದಕ್ಕಾಗಿ ಮಣಿಶಂಕರ್ ಅಯ್ಯರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದ ಕಾಂಗ್ರೆಸ್ ಇದೀಗ ಅಮಾನತನ್ನು ಹಿಂದೆಗೆದುಕೊಂಡಿದೆ.

ಗುಜರಾತ್ ಚುನಾವಣೆ ಸಂದರ್ಭ ಪ್ರಧಾನಿ ಮೋದಿ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದ ಕಾರಣ ಮಣಿಶಂಕರ್ ಅಯ್ಯರ್ ರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News