ಕೇರಳ ನೆರೆ ಪರಿಹಾರ ನಿಧಿಗೆ ಅಮಿತಾಬ್ 51 ಲಕ್ಷ ರೂ. ಕೊಡುಗೆ

Update: 2018-08-23 15:10 GMT

ಮುಂಬೈ, ಆ.23: ನಟ ಅಮಿತಾಬ್ ಬಚ್ಚನ್ ಕೇರಳ ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ 51 ಲಕ್ಷ ರೂ. ಹಾಗೂ ತನ್ನ ವೈಯಕ್ತಿಕ ವಸ್ತುಗಳನ್ನು ಕೊಡುಗೆ ನೀಡಿದ್ದಾರೆ.

ರಸೂಲ್ ಪೂಕುಟ್ಟಿ ಅವರ ಮೂಲಕ ಪರಿಹಾರ ನಿಧಿಗೆ ಅಮಿತಾಬ್ ಬಚ್ಚನ್ 51 ಲಕ್ಷ ರೂ. ಜೊತೆಗೆ ತನ್ನ ವೈಯಕ್ತಿಕ ಬಟ್ಟೆಬರೆಗಳಾದ 80 ಜಾಕೆಟ್‌ಗಳು, 25 ಪ್ಯಾಂಟ್‌ಗಳು, 20 ಮೇಲುಡುಪುಗಳು ಹಾಗೂ 40 ಶೂಸ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಪೂಕುಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News