ಮಂಗಳೂರು: ಕಥೊಲಿಕ್ ಸಭಾದ ಮೇಲಿನ ಆರೋಪ ಆಧಾರ ರಹಿತ

Update: 2018-08-24 14:02 GMT

ಮಂಗಳೂರು, ಆ.24: ಕಥೋಲಿಕ್ ಸಭಾ ಹಾಗೂ ಎಮ್.ಸಿ.ಸಿ ಬ್ಯಾಂಕಿನ ಚುನಾವಣೆಗೂ ಯಾವೂದೇ ಸಂಬಂಧ ಇಲ್ಲ ಕಥೋಲಿಕ್ ಸಭಾದ ವ್ಯವಹಾರದಲ್ಲಿ ಎಮ್‌ಸಿಸಿ ಬ್ಯಾಂಕ್‌ನ ಹಾಲಿ ನಿರ್ದೇಶಕರು ಅವ್ಯವಹಾರ ನಡೆಸಿದ್ದಾರೆ ಎಂದು ಬ್ಯಾಂಕ್‌ನ ಚುಣಾವಣೆಯ ಸಂದರ್ಭದಲ್ಲಿ ಕೆಲವರು ಮಾಡುತ್ತಿರುವ ಆರೋಪಗಳು ಆಧಾರ ರಹಿತವಾಗಿದೆ. ಸಭಾದ ಮಾಜಿ ಅಧ್ಯಕ್ಷ ಅನಿಲ್ ಕುಮಾರ್ ಲೋಬೊ ಸಭಾದ ಯಶಸ್ಸಿಗೆ ಉತ್ತಮವಾಗಿ ಶ್ರಮಿಸಿದ್ದಾರೆ ಎಂದು ಸಂಘದ ಕೇಂದ್ರೀಯ ಸಮಿತಿಯ ಅಧ್ಯಕ್ಷ ರೋಲ್ಫಿ ಡಿ ಕೋಸ್ತಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಭಾದ ಆಧ್ಯಾತ್ಮಿಕ ನಿರ್ದೇಶಕ ವಂ.ಮ್ಯಾಥ್ಯು ವಾಸ್, ಪದಾಧಿಕಾರಿ ವಿವಿಢ್ ಡಿ ಸೋಜ, ವೆಲೇರಿಯನ್ ಆರ್.ಫೆರ್ನಾಂಢೀಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News