ನಾಪತ್ತೆ

Update: 2018-08-28 16:32 GMT

ಕುಂದಾಪುರ, ಆ.28: ಕಂಡ್ಲೂರು ನಿವಾಸಿ ಕಾಸೀಂ ಅಬ್ದುಲ್ ರೆಹಮಾನ್ ಎಂಬವರ ಮಗಳು ಗುಲ್ಬಾಝ್ ಎಸ್.(22) ಎಂಬ ವರು ಆ.26ರಂದು ಬೆಳಗ್ಗೆ ಮನೆಯಿಂದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸಾಗದೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News