ಚೆಂಬರಿಕ ಖಾಝಿ ನಿಗೂಢ ಮೃತ್ಯು ಪ್ರಕರಣ: ಸೂಕ್ತ ತನಿಖೆಗೆ ಒತ್ತಾಯಿಸಿ ಧರಣಿ

Update: 2018-09-06 09:30 GMT

ಕಾಸರಗೋಡು, ಸೆ. 6: ಮಂಗಳೂರು  - ಚೆಂಬರಿಕ ಖಾಝಿಯಾಗಿದ್ದ  ಸಿ.ಎಂ ಅಬ್ದುಲ್ಲಾ ಮೌಲವಿ ಅವರ ನಿಗೂಢ ಸಾವಿನ ಕುರಿತು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಕ್ರಿಯಾ ಸಮಿತಿ ಕಾರಗೋಡಿನಲ್ಲಿ ಅಹೋರಾತ್ರಿ  ಧರಣಿ ಆರಂಭಿಸಿತು.

ಧರಣಿಯನ್ನು ಎಂ.ಎ. ಖಾಸಿಂ ಮುಸ್ಲಿಯಾರ್ ಉದ್ಘಾಟಿಸಿದರು. 

ಎಸ್ ವೈ ಎಸ್  ರಾಜ್ಯ ಕಾರ್ಯದರ್ಶಿ ನಾಸರ್ ಫೈಝಿ , ಅಂಬಲತ್ತರ ಕುಂಞಿ ಕೃಷ್ಣನ್ ಮೊದಲಾದವರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News