ಬೆಂಕಿ ಅಕಸ್ಮಿಕ: ಮಹಿಳೆ ಮೃತ್ಯು

Update: 2018-09-08 16:45 GMT

ಕಾರ್ಕಳ, ಸೆ.8: ಮಿಯ್ಯರು ಗ್ರಾಮದ ಜೋಡುಕಟ್ಟೆ ಮಣ್ಣರಗುಡ್ಡೆ ಎಂಬಲ್ಲಿ ಬೆಂಕಿ ಅಕಸ್ಮಿಕದಿಂದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಮಣ್ಣರಗುಡ್ಡೆಯ ರಾಧಾ ಭಟ್(75) ಎಂದು ಗುರುತಿಸಲಾಗಿದೆ. ಆ.30ರಂದು ಇವರ ಸೀರೆಗೆ ಗ್ಯಾಸ್ ಸ್ಟೌವ್‌ನ ಬೆಂಕಿ ತಾಗಿ ಸುಟ್ಟ ಗಾಯ ಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಸೆ.7ರಂದು ಬೆಳಗ್ಗೆ ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News