ಅಂತರ್ ಮದ್ರಸ ಮೀಲಾದ್ ಪ್ರತಿಭಾ ಸ್ಪರ್ಧೆ: ಕಿನ್ಯ ಕುತುಬಿಯ್ಯ ಮದ್ರಸ ಚಾಂಪಿಯನ್‌

Update: 2018-11-18 17:10 GMT

ಮಂಗಳೂರು, ನ.18: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಹಾಗೂ ಮೇಲ್ತೆನೆ (ಬ್ಯಾರಿ ಬರಹಗಾರರು ಹಾಗೂ ಕಲಾವಿದರ ಒಕ್ಕೂಟ)ಯಿಂದ ರವಿವಾರ ಗ್ರಾಮ ಚಾವಡಿಯಲ್ಲಿ ನಡೆದ ಅಂತರ್ ಮದ್ರಸ ಮೀಲಾದ್ ಪ್ರತಿಭಾ ಸ್ಪರ್ಧೆಯಲ್ಲಿ ಕಿನ್ಯ ಕುತುಬಿಯ್ಯಾ ಮದ್ರಸ ಚಾಂಪಿಯನ್‌ ಸ್ಥಾನ ಪಡೆಯಿತು.

ಬ್ಯಾರಿ ಭಾಷೆಯಲ್ಲಿ ನಡೆದ ಎಲ್ಲ ಮೂರು ಸ್ಪರ್ಧೆಗಳಲ್ಲೂ ಕಿನ್ಯ ಕುತುಬಿಯ್ಯಾ ಮದ್ರಸದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News