ಕಟ್ಟಡದಿಂದ ಬಿದ್ದು ಮೃತ್ಯು

Update: 2018-12-11 16:51 GMT

ಕುಂದಾಪುರ, ಡಿ.11: ಇಲ್ಲಿನ ಜ್ಯುವೆಲ್ಲರ್ಸ್ ಕಟ್ಟಡವೊಂದರಿಂದ ಇಂದು ಬೆಳಗ್ಗೆ 9:30ರ ಸುಮಾರಿಗೆ ಚಂದ್ರಶೇಖರ್ ಎಂಬವರೊಂದಿಗೆ ಇಂಟೀರಿಯರ್ ಮರದ ಕೆಲಸದಲ್ಲಿ ನಿರತರಾಗಿದ್ದ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ನಾಗೇಶ್ ಆಚಾರ್ಯ (61) ಎಂಬವರು ಅಕಸ್ಮಿಕವಾಗಿ ಕಾಲುಜಾರಿ ಕಟ್ಟಡದ ಒಂದನೇ ಮಹಡಿಯಿಂದ  ಬಿದ್ದು ತಲೆಗಾದ ತೀವ್ರ ಗಾಯದಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟ ಘಟನ ನಡೆದಿದೆ.

ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News