ಕೊಲ್ಲೂರು: ತಮಿಳುನಾಡು ಯಾತ್ರಾರ್ಥಿ ಮೃತ್ಯು

Update: 2019-01-19 15:04 GMT

ಕೊಲ್ಲೂರು, ಜ.19: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ದೇವರ ದರ್ಶನಕ್ಕಾಗಿ ಬಂದು ಕೊಲ್ಲೂರು ಎಂ.ಎಂ.ಭಟ್ ರೆಸಿಡೆನ್ಸಿಯ ಕೊಠಡಿಯಲ್ಲಿ ಉಳಿದುಕೊಂಡಿದ್ದ ತಮಿಳುನಾಡು ರಾಜ್ಯದ ಯಾತ್ರಾರ್ಥಿ ಕಾಳಿಂಗರಾಜು ಎಂಬವರು ಜ.16ರ ಬೆಳಗ್ಗೆ 10ಗಂಟೆಯಿಂದ ಜ.18ರ ಬೆಳಗ್ಗೆ 11ಗಂಟೆ ಮಧ್ಯಾವಧಿಯಲ್ಲಿ ವಯೋಸಹಜ ಖಾಯಿಲೆ ಅಥವಾ ಹೃದಯಾಘತದಿಂದ ಮೃತಪಟ್ಟಿದ್ದಾರೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News