‘ಸರ್ವನಾಶ ಮಾಡುವ ಏಳು ಪಾಪಗಳು’ ಕುರಿತು ಪ್ರವಚನ

Update: 2019-02-19 12:41 GMT

ಉಡುಪಿ, ಫೆ.19: ಉಡುಪಿಯ ಅಲ್ ಹಿಕ್ಮಾ ಗೈಡೆನ್ಸ್ ಸೆಂಟರ್ ವತಿಯಿಂದ ಜಿಲ್ಲಾ ಜಮೀಯತೆ ಅಹ್ಲೆ ಹದೀಸ್‌ನ ಮಾರ್ಗದರ್ಶನದಲ್ಲಿ ಸರ್ವನಾಶ ಮಾಡುವ ಏಳು ಪಾಪಗಳು ಎಂಬ ವಿಷಯದ ಕುರಿತ ಸಾರ್ವಜನಿಕ ಸಭೆಯು ಇತ್ತೀಚೆಗೆ ಹೂಡೆಯ ಉರ್ದು ಶಾಲೆಯ ಮೈದಾನದಲ್ಲಿ ಜರಗಿತು.

ಖ್ಯಾತ ವಿದ್ವಾಂಸ ದಾಯಿ ಮರ್ಕಝ್ ಉದ್ ದಾವ ವಲ್ ಇರ್ಷಾದ್ ದುಬೈ ಹಾಗೂ ಇಸ್ಲಾಮಿಕ್ ಅಫೈರ್ಸ್‌ ಶಾರ್ಜಾ ಇದರ ಖತೀಬ್ ಶೇಕ್ ಝಫರುಲ್ ಹಸನ್ ಮದನಿ ವಿಷಯ ಮಂಡನೆ ಮಾಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಜಮೀಯತೆ ಅಹ್ಲೆ ಹದೀಸ್‌ನ ಅಧ್ಯಕ್ಷ ಆತೀಫ್ ಹುಸೈನ್ ವಹಿಸಿದ್ದರು.

ಖ್ಯಾತ ವಿದ್ವಾಂಸ ದಾಯಿ ಮರ್ಕಝ್ ಉದ್ ದಾವ ವಲ್ ಇರ್ಷಾದ್ ದುಬೈ ಹಾಗೂ ಇಸ್ಲಾಮಿಕ್ ಅಫೈರ್ಸ್‌ ಶಾರ್ಜಾ ಇದರ ಖತೀಬ್ ಶೇಕ್ ಝಫರುಲ್ ಹಸನ್ ಮದನಿ ವಿಷಯ ಮಂಡನೆ ಮಾಡಿದರು. ಅ್ಯಕ್ಷತೆಯನ್ನುಜಿಲ್ಲಾಜಮೀಯತೆಅಹ್ಲೆಹದೀಸ್‌ನಅ್ಯಕ್ಷ ಆತೀಫ್ ಹುಸೈನ್ ವಹಿಸಿದ್ದರು. ಹೂಡೆ ಮುಆವಿಯಾ ಬೆನ್ ಅಬೂ ಸುಫ್ಯಾನ್ ಮಸೀದಿಯ ಇಮಾಮ್ ಶೇಕ್ ಅಶ್ಫಾಕ್ ನದ್ವಿ ಕುರಾನ್ ಪಠಿಸಿದರು. ಸೆಂಟರ್‌ನ ಅಧ್ಯಕ್ಷ ಫೈಸಲ್ ಸುಲೈಮಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News