ಎಲ್ಲೂರು: ಎ.5ರಂದು ದಾರುಲ್ ಅಮಾನ್ ನಲ್ಲಿ ಸ್ವಲಾತ್ ಮಜ್ಲಿಸ್, ಧಾರ್ಮಿಕ ಪ್ರವಚನ

Update: 2019-03-22 06:09 GMT

ಉಡುಪಿ, ಮಾ. 22: ಎಲ್ಲೂರಿನ ದಾರುಲ್ ಅಮಾನ್ ನಲ್ಲಿ ಎ. 5ರಂದು ಸ್ವಲಾತ್ ಮಜ್ಲಿಸ್ ಹಾಗು ಧಾರ್ಮಿಕ ಪ್ರವಚನ ನಡೆಯಲಿದೆ.

ಅಂದು ಮಧ್ಯಾಹ್ನ 3 ಗಂಟೆ ಸ್ವಲಾತ್ ಮಜ್ಲಿಸ್ ಹಾಗು ಧಾರ್ಮಿಕ ಪ್ರವಚನ ನಡೆಯಲಿದ್ದು, ದಾರುಲ್ ಅಮಾನ್ ಮುಖ್ಯಸ್ಥ ಅಲ್ ಹಾಜಿ ಸಲೀಂ ಮದನಿ ಕುತ್ತಾರು ಮಜ್ಲಿಸ್ ಮತ್ತು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದು, ಅಶ್ರಫ್ ಸಖಾಫಿ ಕನ್ನಂಗಾರ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News