ಎ.14ರಂದು ಕುದ್ರೋಳಿಯಲ್ಲಿ ರಕ್ತದಾನ ಶಿಬಿರ

Update: 2019-04-13 07:11 GMT

ಮಂಗಳೂರು, ಎ.13: ‘‘ರಕ್ತದಾನ ಮಾಡಿ ಜೀವ ಉಳಿಸಿ, ಮತದಾನ ಮಾಡಿ ಸಂವಿಧಾನ ಉಳಿಸಿ’’ ಎಂಬ ಧ್ಯೇಯ ವಾಕ್ಯದಡಿ ಎ.14ರಂದು ಬೆಳಗ್ಗೆ 9ರಿಂದ 1:30ರ ವರೆಗೆ ಕುದ್ರೋಳಿ ಎ-1 ಬಿಲ್ಡಿಂಗ್ ಬಳಿ ‘ಹ್ಯುಮೇನಿಟೇರಿನ್ ರಿಲೀಫ್ ಸೊಸೈಟಿ’ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಕುದ್ರೋಳಿ ವರ್ತುಲದ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಪುರುಷ-ಮಹಿಳಾ ರಕ್ತದಾನಿಗಳು ಭಾಗವಹಿಸುವಂತೆ ಸಂಘಟಕರು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News