ಕಟಪಾಡಿ: ಮಹಿಳೆ ನಾಪತ್ತೆ

Update: 2019-05-17 16:08 GMT

ಕಾಪು, ಮೇ 17: ಕಟಪಾಡಿ ಅಗ್ರಹಾರ ಶಾರದ ರೈಸ್ಮಿಲ್ ಬಳಿಯ ನಿವಾಸಿ ಗೋಪಾಲ ಪೂಜಾರಿ ಎಂಬವರ ಪತ್ನಿ ರೇಣುಕಾ ಮೇ 16ರಂದು ಬೆಳಗ್ಗೆ 8ಗಂಟೆಗೆ ಮನೆ ಹತ್ತಿರದ ಚರ್ಚ್ ರಸ್ತೆಯಲ್ಲಿರುವ ಅಣ್ಣ ಸದಾನಂದ ಎಂಬವರ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸ್ಸು ಬಾರದೆ ನಾಪತ್ತೆ ಯಾಗಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News