ಸುಪ್ರೀಂ ಕೋರ್ಟ್ ನಲ್ಲಿ ಅತೃಪ್ತ ಶಾಸಕರ ಅರ್ಜಿಯ ವಿಚಾರಣೆ ಸ್ವಲ್ಪ ಹೊತ್ತು ಮುಂದೂಡಿಕೆ

Update: 2019-07-12 06:32 GMT

ಹೊಸದಿಲ್ಲಿ, ಜು.12: ಅತೃಪ್ತ ಶಾಸಕರು ರಾಜೀನಾಮೆ ವಿಳಂಬ ವಿಚಾರದಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ಸುಪ್ರೀಂ ಕೋರ್ಟ್  ಸ್ವಲ್ಪ ಹೊತ್ತು ಮುಂದೂಡಿದೆ.

ಸ್ಪೀಕರ್ ಪರ ವಕೀಲರು ಆಗಮಿಸದ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್  ನೇತೃತ್ವದ ನ್ಯಾಯಪೀಠ ಸ್ವಲ್ಪ ಹೊತ್ತು ಮುಂದೂಡಿದೆ. ನೋಟಿಸ್ ಗೆ  ಸ್ಪೀಕರ್ ಪರ ವಕೀಲರು ಉತ್ತರ ಸಲ್ಲಿಸಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಪರ ವಾದ ಮಾಡಬೇಕಿರುವ ಅಭಿಷೇಕ್ ಮನು ಸಿಂಘ್ಬಿ ಇನ್ನೂ ನ್ಯಾಯಾಲಯಕ್ಕೆ ಆಗಮಿಸಿಲ್ಲ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News