ಗಾಂಜಾ ಸೇವನೆ: ಇಬ್ಬರು ಪೊಲೀಸ್ ವಶಕ್ಕೆ
Update: 2019-07-15 16:29 GMT
ಕಾಪು, ಜು.15: ಗಾಂಜಾ ಸೇವನೆಗೆ ಸಂಬಂಧಿಸಿ ಜು.15ರಂದು ಬೆಳಗ್ಗೆ ಮಲ್ಲಾರು ಗ್ರಾಮದ ಕೋಟೆ ರಸ್ತೆಯ ರೈಲ್ವೆ ಬ್ರೀಡ್ಜ್ ಬಳಿ ಪಕೀರ್ಣಕಟ್ಟೆ ನಿವಾಸಿ ಮಹಮ್ಮದ್ ಆರೀಫ್ (23) ಹಾಗೂ ಮಲ್ಲಾರು ಗ್ರಾಮದ ಪಕೀರಣಕಟ್ಟೆ ಜಂಕ್ಷನ್ ಬಳಿ ಸ್ಥ ನಿವಾಸಿ ವಾಸಿಂ ಅಕ್ಬರ್ (37) ಎಂಬವರನ್ನು ಕಾಪು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.