ಭರವಸೆ ನೀಡಿದಂತೆ 15 ಲಕ್ಷ ರೂ.ಗಳನ್ನು ಜನರಿಗೆ ನೀಡಿ: ಬಿಜೆಪಿಗೆ ಮಮತಾ ಸವಾಲು

Update: 2019-07-21 08:13 GMT

ಕೊಲ್ಕತ್ತಾ, ಜು.21: ಭರವಸೆ ನೀಡಿದಂತೆ ಬಿಜೆಪಿಯು 15 ಲಕ್ಷ ರೂ.ಗಳನ್ನು ಜನರಿಗೆ ನೀಡಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೊಲ್ಕತ್ತಾದಲ್ಲಿ ನಡೆದ ಮೆಗಾ ರ್ಯಾಲಿಯಲ್ಲಿ ಮಾತನಾಡಿದ ಅವರು,  “ನೀವು ಟಿಎಂಸಿ ಜೊತೆ ಕಟ್ ಮನಿ ಕೇಳುತ್ತಿದ್ದೀರಾ? ನೀವು ಭರವಸೆ ನೀಡಿದ್ದ 15 ಲಕ್ಷ ರೂ.ಗಳನ್ನು ನೀಡಿ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News