ಪಕ್ಷೇತರರು ಅರ್ಜಿಯನ್ನು ವಾಪಸ್ ಪಡೆಯುವುದಾದರೆ ನಮ್ಮದೇನು ಅಭ್ಯಂತರವಿಲ್ಲ: ಅಭಿಷೇಕ್ ಮನು ಸಿಂಘ್ವಿ

Update: 2019-07-25 05:55 GMT

ಹೊಸದಿಲ್ಲಿ, ಜು.25:ಪಕ್ಷೇತರರು  ಅರ್ಜಿಯನ್ನು ವಾಪಸ್  ಪಡೆಯುವುದಾದರೆ ನಮ್ಮ ದೇನು ಅಭ್ಯಂತರವಿಲ್ಲ ಎಂದು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ  ಸುಪ್ರೀಂ ಕೋರ್ಟ್ ಗೆ ಇಂದು  ತಿಳಿಸಿದ್ದಾರೆ.

ಪಕ್ಷೇತರ ಶಾಸಕರಾದ ಮುಳಬಾಗಿಲಿನ  ಎಚ್​. ನಾಗೇಶ್ ಮತ್ತು  ರಾಣೇಬೆನ್ನೂರು ಶಾಸಕ ಆರ್​. ಶಂಕರ್ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದ್ದು,

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಅರ್ಜಿಯನ್ನು ವಿಚಾರಣೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News