ಮನಪಾ ಮಾಜಿ ಉಪಮೇಯರ್ ರಜನೀಶ್ರಿಗೆ ಮಾತೃ ವಿಯೋಗ
Update: 2019-07-26 06:39 GMT
ಮಂಗಳೂರು, ಜು.26: ಬಿಜೈ ಕಾಪಿಕಾಡ್ ನಿವಾಸಿ ದಿ.ಸದಾಶಿವ ಅವರ ಪತ್ನಿ ಸುಲೋಚನಾ ಶುಕ್ರವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ರಜನೀಶ್ ಕಾಪಿಕಾಡ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.