ಮನಪಾ ಮಾಜಿ ಉಪಮೇಯರ್ ರಜನೀಶ್‌ರಿಗೆ ಮಾತೃ ವಿಯೋಗ

Update: 2019-07-26 06:39 GMT

ಮಂಗಳೂರು, ಜು.26: ಬಿಜೈ ಕಾಪಿಕಾಡ್ ನಿವಾಸಿ ದಿ.ಸದಾಶಿವ ಅವರ ಪತ್ನಿ ಸುಲೋಚನಾ ಶುಕ್ರವಾರ ಬೆಳಗ್ಗೆ  ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ರಜನೀಶ್ ಕಾಪಿಕಾಡ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News