ತುಂಬೆ ಮೊಹಿದ್ದೀನ್ ಎಜುಕೇಷನಲ್ ಟ್ರಸ್ಟ್ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿ ಆಯ್ಕೆ

Update: 2019-07-27 06:49 GMT
ಬಶೀರ್ ತಂಡೆಲ್

ಫರಂಗಿಪೇಟೆ : ತುಂಬೆ ಮೊಹಿದ್ದೀನ್ ಎಜುಕೇಷನಲ್ ಟ್ರಸ್ಟ್ ವತಿಯಿಂದ 2019-21 ರ ವರೆಗಿನ ಶಿಕ್ಷಕ-ರಕ್ಷಕ ಸಂಘದ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಬಶೀರ್ ತಂಡೆಲ್ ಅಮೆಮಾರ್, ಉಪಾಧ್ಯಕ್ಷರಾಗಿ ನಿಸಾರ್ ಅಹಮದ್ ವಳವೂರು, ಕಾರ್ಯದರ್ಶಿಯಾಗಿ ವಿದ್ಯಾ ಕೆ, ಸದಸ್ಯರಾಗಿ ಅಬ್ದುಲ್ ಗಫೂರು, ಸುರೇಶ್ ಎನ್ ನೆತ್ತೆಕೆರೆ,  ಮ್ಯಾಕ್ಸಿಂ ಕುವೆಲ್ಲೋ, ಶಾಲಿನಿ ಹರೀಶ್ ಅವರನ್ನು ಆಯ್ಕೆ ಮಾಡಲಾಯಿತು.

ಪ್ರಾಂಶುಪಾಲರಾದ ಕೆ ಗಂಗಾಧರ್ ಆಳ್ವ, ಆಡಳಿತ ಮಂಡಳಿ ಟ್ರಸ್ಟಿ ಬಿ ಅಬ್ದುಲ್ ಸಲಾಮ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News