ಮಾಧ್ಯಮಗಳು ದೇಶದ ರಕ್ಷಣಾ ವ್ಯವಸ್ಥೆಯೊಂದಿಗೆ ಚೆಲ್ಲಾಟವಾಡುತ್ತಿದೆ : ಅನೀಸ್ ಕೌಸರಿ

Update: 2019-08-20 14:30 GMT

ಮಂಗಳೂರು: ಬೆಳ್ತಂಗಡಿಯ ರವೂಫ್ ಎಂಬ ಅಮಾಯಕನಿಗೆ ಭಯೋತ್ಪಾದಕ ಪಟ್ಟ ಕಟ್ಟಿದ ಮಾಧ್ಯಮಗಳ ಹಿಂದಿರುವ ಭಯೋತ್ಪಾದಕ ತಂತ್ರವನ್ನು ಬಯಳಿಗೆಳೆಯಬೇಕಿದೆ ಎಂದು ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಒತ್ತಾಯಿಸಿದ್ದಾರೆ.

ರಾಜ್ಯದ ಸುರಕ್ಷೆಗೆ ಮಾರಕವಾಗುವ ಬೇಜವಾಬ್ದಾರಿ ನಡೆಯ ಕುರಿತು ಕುಲಂಕುಷವಾದ ತನಿಖೆಯು ರಾಜ್ಯದ ಸುರಕ್ಷೆಗೆ ತುರ್ತು ಅಗತ್ಯವಾಗಿದೆ. ಅಮಾಯಕ ರವೂಫ್  ರನ್ನು ಭಯೋತ್ಪಾದಕನನ್ನಾಗಿ ಚಿತ್ರೀಕರಿಸಿದ ಮಾಧ್ಯಮಗಳು ಇನ್ನಾದರೂ ಸ್ಪಷ್ಟೀಕರಣ ನೀಡಿ ಅವರ ಕುಟುಂಬದ ಕ್ಷಮೆ ಕೇಳಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News