ದಸಂಸ ಮೂಡಬೆಟ್ಟು ಶಾಖಾ ಪದಾಧಿಕಾರಿಗಳ ಆಯ್ಕೆ

Update: 2019-08-20 14:30 GMT

ಉಡುಪಿ, ಆ.20: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಮೂಡಬೆಟ್ಟು ಶಾಖೆಯ ಪ್ರಧಾನ ಸಂಚಾಲಕರಾಗಿ ಶಿವಾನಂದ ಮೂಡ ಬೆಟ್ಟು ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಸಂಘಟನಾ ಸಂಚಾಲಕರುಗಳಾಗಿ ಸದಾನಂದ ಚೆನ್ನಂಗಡಿ, ಸುಧಾಕರ ಕೆ.ಚೆಂಡ್ಕಳ, ಮೋಹನ ಚೆಂಡ್ಕಳ, ಸುರೇಶ್ ಕೋಟಿಯಾನ್, ಹರೀಶ್ ಚೆಂಡ್ಕಳ, ಕೋಶಾಧಿಕಾರಿಯಾಗಿ ಜಗನ್ನಾಥ ಚೆಂಡ್ಕಳ, ಹರೀಶ್ಚಂದ್ರ ಚೆಂಡ್ಕಳ, ಕಾರ್ಯಕಾರಿ ಸಮಿತಿ ಸದಸ್ಯರು ಗಳಾಗಿ ಸುಧಾಕರ ಎಸ್., ಸತೀಶ್, ಸುರೇಂದ್ರ ಕೋಟಿಯಾನ್, ಅಭಿಜಿತ್, ಗುರುರಾಜ್, ಅಶೋಕ್ ಕುಮಾರ್, ವಿನಯ, ಶ್ರೀಕಾಂತ್, ನಿಶಾಂತ್ ಗೋಪಾಲ, ಸತೀಶ್ ಚೆಂಡ್ಕಳ, ನಿತಿನ್ ಶೇಖರ್ ಚೆಂಡ್ಕಳ, ಐತ ಮೇಸ್ತ್ರಿ ಚೆಂಡ್ಕಳ, ಸಂಜೀವ ಚೆಂಡ್ಕಳ, ಅಶ್ವಿನ್ ಮೂಡಬೆಟ್ಟು, ವಿಜಯ ುೂಡಬೆಟ್ಟು ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News