ಬಾವಿಗೆ ಬಿದ್ದು ಮೃತ್ಯು

Update: 2019-08-20 16:39 GMT

ಬ್ರಹ್ಮಾವರ, ಆ.20: ಮನೆ ಸಮೀಪದ ಬಾವಿಯಿಂದ ನೀರನ್ನು ಎತ್ತಲು ಹೋದ ಹೇರಾಡಿ ಗ್ರಾಮದ ರಂಗನಕೆರೆಯ ಸಾದಮ್ಮ ಶೆಡ್ತಿ(82) ಎಂಬವರು ಆ.20ರಂದು ಬೆಳಗ್ಗೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News