ಬಂಟ್ವಾಳಕ್ಕೆ ಭೇಟಿ ನೀಡಿದ ಕೋಟ ಶ್ರೀನಿವಾಸ್ ಪೂಜಾರಿ : ಕಾರ್ಯಕರ್ತರಿಂದ ಸ್ವಾಗತ

Update: 2019-08-22 06:28 GMT

ಬಂಟ್ವಾಳ : ಸಂಪುಟ ದರ್ಜೆ ಸಚಿವರಾಗಿ ಬಂಟ್ವಾಳಕ್ಕೆ ಮೊದಲ ಬಾರಿ ಆಗಮಿಸಿದ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಬಂಟ್ವಾಳ ಬಿಜೆಪಿ ವತಿಯಿಂದ ಬಿ.ಸಿ ರೋಡ್ ನಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಬುಧವಾರ ರಾತ್ರಿ ಸ್ವಾಗತಿಸಲಾಯಿತು.

ಈ ಸಂದರ್ಭ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ , ಎ.ಗೋವಿಂದ ಪ್ರಭು,ಪ್ರ.ಕಾರ್ಯದರ್ಶಿ ರಾಮದಾಸ ಬಂಟ್ವಾಳ, ರಮಾನಾಥ ರಾಯಿ, ಪ್ರಕಾಶ್ ಅಂಚನ್, ರಂಜಿತ್ ಮೈರಾ, ಪ್ರಮೋದ್ ಅಜ್ಜಿಬೆಟ್ಟು, ಗೋಪಾಲ ಸುವರ್ಣ, ಸುರೇಶ್ ನರಿಕೊಂಬು, ಧನಂಜಯ ಶೆಟ್ಟಿ ಸರಪಾಡಿ, ಯಶೋಧರ ಕರ್ಬೆಟ್ಟು, ಸುದರ್ಶನ್ ಬಜ, ಮಹಾಬಲ ಶೆಟ್ಟಿ , ಪುರುಷೋತ್ತಮ ಶೆಟ್ಟಿ ವಾಮದಪದವು, ಖಲೀಲ್ , ಪ್ರವೀಣ್ ಗಟ್ಟಿ, ದಿನೇಶ್ ದಂಬೆದಾರ್, ಉಮೇಶ್ ಅರಳ, ವಿದ್ಯಾವತಿ ಅಜ್ಜಿಬೆಟ್ಟು, ಗಣೇಶ್ ದಾಸ್, ಚಂದ್ರಶೇಖರ್ ವಾಮದಪದವು, ಯತಿನ್ ಶೆಟ್ಟಿ, ಕಾರ್ತಿಕ್ ಬಳ್ಳಾಲ್, ಪ್ರದೀಪ್ ಅಜ್ಜಿಬೆಟ್ಟು, ಲೋಹಿತ್ ಕೊಳ್ನಾಡು, ಗುರುದತ್ ನಾಯಕ್, ಪ್ರತೀಶ್ ಅಜ್ಜಿಬೆಟ್ಟು, ಮನೋಜ್ ಕೋಟ್ಯಾನ್ ಮತ್ತು  ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News