ಸುನ್ನಿ ಕೊ ಆರ್ಡಿನೇಶನ್ ತಲಪಾಡಿ: ನೆರೆ ಸಂತ್ರಸ್ತರ ಪರಿಹಾರ ನಿಧಿ ಹಸ್ತಾಂತರ

Update: 2019-08-25 12:59 GMT

ಕೋಟೆಕಾರ್, ಆ.25: ಸುನ್ನಿ ಕೊ ಆರ್ಡಿನೇಶನ್ ತಲಪಾಡಿ ರೇಂಜ್ ವತಿಯಿಂದ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಸಂಗ್ರಹಿಸಿದ 1,13,811 ರೂ.ವನ್ನು ಕರ್ನಾಟಕ ಸುನ್ನಿ ಕೋರ್ಡಿನೇಶನ್ ಪ್ರಧಾನ ಕಾರ್ಯದರ್ಶಿ ಕಾಶಿಪಟ್ನ ಉಸ್ತಾದ್ ಮತ್ತಿತರ ಸಮ್ಮುಖ ರಾಜ್ಯ ಸುನ್ನಿ ನಾಯಕರ ಸಮ್ಮುಖದಲ್ಲಿ ಕೋ ಆರ್ಡಿನೇಶನ್ ಸಮಿತಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಎಸ್‌ಜೆಎಂ ತಲಪಾಡಿ ರೇಂಜ್ ಅಧ್ಯಕ್ಷ ಬಶೀರ್ ಅಹ್ಸನಿ, ಎಸ್‌ಎಂಎ ಉಳ್ಳಾಲ ವಲಯಾಧ್ಯಕ್ಷ ಬಾವ ಹಾಜಿ ಪಿಲಿಕೂರ್, ತಲಪಾಡಿ ರೇಂಜ್ ಸುನ್ನೀ ಕೊ ಓರ್ಡಿನೇಶನ್ ಪ್ರಧಾನ ಕಾರ್ಯದರ್ಶಿ ಫಾರೂಕ್ ಬಟ್ಟಪ್ಪಾಡಿ, ಎಸೆಸ್ಸೆಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಸಿರಾಜುದ್ದೀನ್ ಎ.ಎಚ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News