×
Ad

ಕುಲಭೂಷಣ್ ಜಾಧವ್ ರನ್ನು ಭೇಟಿಯಾದ ಭಾರತದ ಉಪ ಹೈಕಮಿಷನರ್ ಅಹ್ಲುವಾಲಿಯಾ

Update: 2019-09-02 13:07 IST

ಕರಾಚಿ, ಸೆ.2: ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ  ಭಾರತದ ಮಾಜಿ ನೌಕಾ ಪಡೆಯ  ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು  ಪಾಕಿಸ್ತಾನದಲ್ಲಿರುವ  ಭಾರತದ ಉಪ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ  ಸೋಮವಾರ ಬೆಳಗ್ಗೆ ಭೇಟಿಯಾದರು.

ಮರಣದಂಡನೆ ಶಿಕ್ಷೆ ವಿಧಿಸಿದ ಬಳಿಕ ಇದೇ ಮೊದಲ ಬಾರಿಗೆ ಕುಲಭೂಷಣ್ ಅವರನ್ನು ಭೇಟಿಯಾಗಲು  ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ಪಾಕಿಸ್ತಾನ ಅವಕಾಶ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News