×
Ad

ಮಧ್ಯಂತರ ರಕ್ಷಣೆಗಾಗಿ ಸಂಬಂಧಪಟ್ಟ ನ್ಯಾಯಾಲಯವನ್ನು ಸಂಪರ್ಕಿಸಲು ಚಿದಂಬರಂಗೆ ಸುಪ್ರೀಂ ಆದೇಶ

Update: 2019-09-02 14:36 IST

ಹೊಸದಿಲ್ಲಿ.ಸೆ.2: ಮಧ್ಯಂತರ ರಕ್ಷಣೆಗಾಗಿ ಸಂಬಂಧಪಟ್ಟ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂಗೆ ಸುಪ್ರೀಂಕೋರ್ಟ್ ಸೋಮವಾರ  ಆದೇಶ  ನೀಡಿದೆ.

ಕೇಂದ್ರದ ಮಾಜಿ ಸಚಿವ  ಪಿ.ಚಿದಂಬರಂ ಅವರನ್ನು  ತಿಹಾರ್ ಜೈಲಿಗೆ ಕಳುಹಿಸಬಾರದು ಮತ್ತು ವಿಚಾರಣಾ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರೆ, ಅವರ ಸಿಬಿಐ ಕಸ್ಟಡಿ ಗುರುವಾರ ತನಕ  ವಿಸ್ತರಣೆಯಾಗಲಿದೆ. 74ರ ಹರೆಯದ  ಚಿದಂಬರಂ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ನಲ್ಲಿ  ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News