ಎಸ್.ವೈ.ಎಸ್. ಗೋಳಿಕಟ್ಟೆ ನೂತನ ಸಮಿತಿ ರಚನೆ
ಬಂಟ್ವಾಳ, ಸೆ.7: ಕರ್ನಾಟ ರಾಜ್ಯ ಎಸ್.ವೈ.ಎಸ್. ಇದರ ಗೋಳಿಕಟ್ಟೆ ನೂತನ ಸಮಿತಿ ರಚನೆ ಹಾಗೂ ಎಸ್ಸೆಸ್ಸೆಫ್ ಗೋಳಿಕಟ್ಟೆ ಮಹ್ಳರತುಲ್ ಬದ್ರಿಯ್ಯಾ ಕಾರ್ಯಕ್ರಮ ಗೋಳಿಕಟ್ಟೆ ಮಡಕುಂಜ ಖಾದರ್ ಮನೆಯಲ್ಲಿ ಶುಕ್ರವಾರ ನಡೆಯಿತು.
ಎಸ್ಸೆಸ್ಸೆಫ್ ಕನ್ಯಾನ ಸೆಕ್ಟರ್ ಅಧ್ಯಕ್ಷ ಎಂ.ಐ.ಎಂ.ಅಶ್ರಫ್ ಸಖಾಫಿ ಮಂಡ್ಯೂರು ನೇತೃತ್ವದಲ್ಲಿ ಮಹ್ಳರತುಲ್ ಬದ್ರಿಯ್ಯಾ ಮಜ್ಲಿಸ್ ಜರುಗಿತು.
ಅಬ್ದುಲ್ ಹಮೀದ್ ಸಖಾಫಿ ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಎಂ.ಕೆಂ.ಎಂ.ಕಾಮಿಲ್ ಸಖಾಫಿ ನೇತೃತ್ವ ವಹಿಸಿದ್ದರು.
ಕೆ.ಎಂ.ಅಶ್ರಫ್ ಸಖಾಫಿ ಕುಕ್ಕಾಜೆ ಸ್ವಾಗತ ಭಾಷಣ ಮಾಡಿದರು.
ಇದೇ ಸಂದರ್ಭ ನೂತನ ಎಸ್.ವೈ.ಎಸ್. ಗೋಳಿಕಟ್ಟೆ ನೂತನ ಸಮಿತಿಯನ್ನು ರಚಿಸಲಾಯಿತು.
ಪದಾಧಿಕಾರಿಗಳ ವಿವರ ಇಂತಿದೆ…
ಅಧ್ಯಕ್ಷ: ಮುಹಮ್ಮದ್ ಹಾಜಿ
ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ಮಡಕುಂಜ ಗೋಳಿಕಟ್ಟೆ
ಕೋಶಾಧಿಕಾರಿ: ಜಿ.ಕೆ.ಅಬ್ದುಲ್ಲ ಗೋಳಿಕಟ್ಟೆ
ಉಪಾಧ್ಯಕ್ಷ: ಹಮೀದ್ ಹಾಜಿ ಪರಕ್ಕಜೆ
ಕಾರ್ಯದರ್ಶಿ ( ದಅ್ ವಾ ಆ್ಯಂಡ್ ಎಜ್ಯಕೇಶನಲ್ ): ಹನೀಫ್ ನೆಕ್ಲಾಜೆ
ಹಿಸಾಬಾ ಕಾರ್ಯದರ್ಶಿ
ಖಾದರ್ ಸಅದಿ ನೆಕ್ಲಾಜೆ
ಕಾರ್ಯಕಾರಿ ಸಮಿತಿ ಸದಸ್ಯರು
ಸುಲೈಮಾನ್ ಪಾಲ್ತೋಡಿ
ಖಾಸಿಂ ಗೋಳಿಕಟ್ಟೆ
ಸಿದ್ದೀಕ್ ಮಡಕುಂಜ
ಇಸ್ಮಾಯೀಲ್ ಮರ್ತನಾಡಿ
ಜಮಾಲ್ ನೆಕ್ಲಾಜೆ
ಯಾಕೂಬ್ ಮಡಕುಂಜ
ನೌಶಾದ್ ಗೋಳಿಕಟ್ಟೆ
ಶರೀಫ್ ಗೋಳಿಕಟ್ಟೆ
ಮುಹಮ್ಮದ್ ಪೆರ್ನಡ್ಕ
ಕೆ.ಕೆ ಅಬ್ದುರ್ರಹ್ಮಾನ್ ಕುಕ್ಕಾಜೆ
ಖಾದರ್ ಕುಕ್ಕಾಜೆ
ಇಬ್ರಾಹೀಂ ಬಂಡಿತಡ್ಕ
ಇಬ್ರಾಹೀಂ ನೆಕ್ಲಾಜೆ
ಕೆ.ಎಂ.ಅಶ್ರಫ್ ಸಖಾಫಿ ಕುಕ್ಕಾಜೆ