ಅಡ್ಡೂರು: ಆಯಿಷಾ ಸಿದ್ದೀಕಾ(ರ) ಜುಮಾ ಮಸೀದಿಯ ಮಹಾಸಭೆ

Update: 2019-10-21 12:23 GMT

ಮಂಗಳೂರು, ಅ.21: ಅಡ್ಡೂರಿನ ಆಯಿಷಾ ಸಿದ್ದೀಕಾ(ರ) ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು. ಈ ಸಂದರ್ಭ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಶಾಫಿ ಕೊಯ್ಯರ್ ಪುನರಾಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಸಾದಾಬಾಕ ಹಾಗೂ ಕಾರ್ಯದರ್ಶಿಯಾಗಿ ಫಾರೂಕ್ ಅಡ್ಡೂರು, ಸಹ ಕಾರ್ಯದರ್ಶಿಯಾಗಿ ಬದ್ರುದ್ದೀನ್ ತೋಡಾರ್, ಖಜಾಂಚಿಯಾಗಿ ಯುಸೂಫ್ ಕೆ., ದಾವಾ ಕಾರ್ಯದರ್ಶಿಯಾಗಿ ಅಶ್ರಫ್ ಕಮ್ಮಾಜೆ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮುಹಮ್ಮದ್ ಡಿ.ಎಸ್., ಅಕ್ಬರ್ ಗೇಟ್ ಹೌಸ್, ಅಬ್ದುಲ್ ರಹಿಮಾನ್ ಬಂಡಸಾಲೆ, ಇಸ್ಮಾಯೀಲ್ ಕೋಟಿಪಲ್ಲ, ಅಬ್ದುಸ್ಸಲಾಂ ಜಿ.ಎ., ಅಬ್ದುಲ್ ರಹಿಮಾನ್ ಗೋಳಿಪಡ್ಪು, ಹಬೀಬ್ ಸಲ್ಲಾಜೆ, ಎ.ಎನ್.ಇಬ್ರಾಹೀಂ, ಸಿದ್ದೀಕ್ ನೂಯಿ, ಬಶೀರ್ ಡ್ರೈವರ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News