ಸರ್ವಧರ್ಮಿಯರಿಂದ ಅಶಕ್ತ ಮಕ್ಕಳೊಂದಿಗೆ ದೀಪಾವಳಿ

Update: 2019-10-29 14:51 GMT

ಬ್ರಹ್ಮಾವರ, ಅ.29: ಉಡುಪಿ ಹೆಲ್ಪ್ಲೈನ್ ವತಿಯಿಂದ ಬ್ರಹ್ಮಾವರ ಮಟ ಪಾಡಿಯ ಶ್ರೀವಿಜಯ ಬಾಲನಿಕೇತನ ಬಾಲಾಶ್ರಮದ ಅಶಕ್ತ ಮಕ್ಕಳೊಂದಿಗೆ ಸರ್ವಧರ್ಮಿಯರ ಜತೆಗೂಡಿ ದೀಪಾವಳಿ ಹಬ್ಬವನ್ನು ರವಿವಾರ ಆಚರಿಸ ಲಾಯಿತು.

 ಮಕ್ಕಳಿಗೆ ಹೊಸಬಟ್ಟೆಗಳನ್ನು ನೀಡಿ, ಸಿಹಿತಿಂಡಿ ವಿತರಿಸಿ, ಭೋಜನದ ವ್ಯವಸ್ಥೆ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಹೆಲ್ಪ್ ಲೈನ್‌ನ ಅಧ್ಯಕ್ಷ ಮಹೇಶ್ ಪೂಜಾರಿ ಹೂಡೆ, ಪ್ರಧಾನ ಕಾರ್ಯದರ್ಶಿ ರಫೀಕ್ ಕಲ್ಯಾಣಪುರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News