ಇರಾ: ಎಸ್ಸೆಸ್ಸೆಫ್ ನಿಂದ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ

Update: 2019-11-27 07:12 GMT

ಬಂಟ್ವಾಳ, ನ.27: ಇರಾ ಗ್ರಾಮದ ಎಸ್ಸೆಸ್ಸೆಫ್ ಮೊಂತಿಮಾರ್ ಪಡ್ಪು ಶಾಖೆಯ ವತಿಯಿಂದ ಬಡ ಕುಟುಂಬಕ್ಕೆ  ಮನೆ ನಿರ್ಮಾಣಕ್ಕೆ ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ ಶೀಲಾನ್ಯಾಸ ನೆರವೇರಿದರು.

ಈ ಸಂದರ್ಭ ಮೊಂತಿಮಾರ್ ಪಡ್ಪು ತೌಬಾ ಜುಮಾ ಮಸೀದಿಯ ಖತೀಬ್ ಇಬ್ರಾಹೀಂ ಸಖಾಫಿ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ತೌಬಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಸಂಪಿಲ, ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಅಂಗಡಿ, ಸುಲೈಮಾನ್ ಎಸ್.ಪಿ., ಅಬ್ದುಲ್ಲ ಎಂ., ಸಿರಾಜುಲ್ ಹುದಾ ಅಧ್ಯಕ್ಷ ಇಬ್ರಾಹಿಂ ಪಡ್ಪು ಎಸ್.ವೈ.ಎಸ್. ಅಧ್ಯಕ್ಷ ಹಸನ್ ಕುಂಞಿ , ಸದರ್ ಉಸ್ತಾದ್ ಇಬ್ರಾಹಿಂ ಲತೀಫಿ, ಹಾಮದ್ ಜಿ.ಎಂ., ಅಸ್ಲಂ ಪಂಜಿಕ್ಕಲ್, ಹಂಝ ಮಂಚಿ, ಮುಹಮ್ಮದ್ ಪಾಣೇಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News