ಪಾಕಿಸ್ತಾನದಲ್ಲಿ ಸಿಖ್ ಯುವಕನ ಹತ್ಯೆ
Update: 2020-01-05 11:06 GMT
ಹೊಸದಿಲ್ಲಿ: ಗುರುದ್ವಾರದ ಮೇಲಿನ ದಾಳಿಯ ಬಳಿಕ ಪೇಶಾವರದಲ್ಲಿ ಸಿಖ್ ಯುವಕನೊಬ್ಬನನ್ನು ಕೊಲೆಗೈಯಲಾಗಿದೆ ಎಂದು ವರದಿಯಾಗಿದೆ. ಚಮ್ಕಾನಿ ಪೊಲೀಸ್ ಠಾಣೆ ಬಳಿ ಯುವಕನ ಮೃತದೇಹ ಪತ್ತೆಯಾಗಿದೆ.
ಮೃತ ಯುವಕನನ್ನು 25 ವರ್ಷದ ರವೀಂದರ್ ಸಿಂಗ್ ಎಂದು ಗುರುತಿಸಲಾಗಿದೆ.