ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ರಾಧಿಕಾ ಭಟ್ ಉತ್ತೀರ್ಣ
Update: 2020-01-23 12:11 GMT
ಮಂಗಳೂರು, ಜ.23: ಪುತ್ತೂರು ತಾಲೂಕಿನ ಪೋಳ್ಯ ನಿವಾಸಿ ರಾಧಿಕಾ ಭಟ್ 2019ರ ನವೆಂಬರ್ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಮಂಗಳೂರಿನ ಲೆಕ್ಕ ಪರಿಶೋಧಕ ಪಿ. ನರೇಂದ್ರ ಬಳಿ ತರಬೇತಿ ಪಡೆದಿರುವ ಇವರು ಪೋಳ್ಯ ಗಣಪತಿ ಭಟ್ ಮತ್ತು ವಿದ್ಯಾ ಭಟ್ ದಂಪತಿಯ ಪುತ್ರಿ.