ವಾರ್ತಾ ಇಲಾಖೆಯಲ್ಲಿ ಮತದಾರರ ಪ್ರತಿಜ್ಞೆ ಸ್ವೀಕಾರ

Update: 2020-01-24 15:15 GMT

ಉಡುಪಿ, ಜ.24: ಉಡುಪಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ, ರಾಷ್ಟ್ರೀಯ ಮತದಾರರ ದಿವಸದ ಪ್ರತಿಜ್ಞೆಯನ್ನು ಶುಕ್ರವಾರ ಸ್ವೀಕರಿಸಲಾಯಿತು. ಶಿವಕುಮಾರ್ ಪ್ರತಿಜ್ಞೆ ಬೋಧಿಸಿದರು. ಇಲಾಖೆಯ ಎಲ್ಲಾ ಸಿಬ್ಬಂದಿಗಳು ಮತ್ತು ಅಪ್ರೆಂಟಿಸ್‌ಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News