ಮಲ್ಲಾರು ಹಝ್ರತ್ ಸಾದಾತ್ ವೃದ್ಧಾಶ್ರಮದಲ್ಲಿ 71ನೇ ಗಣರಾಜ್ಯೋತ್ಸವ

Update: 2020-01-26 18:35 GMT

ಕಾಪು: ಉಡುಪಿಯ ಕಾಪು ಕೋಟೆ ಮಲ್ಲಾರು ಹಝ್ರತ್ ಸಾದಾತ್ ವೃದ್ಧಾಶ್ರಮದಲ್ಲಿ 71ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ದೀಪಕ್ ಸುವರ್ಣ ಎರ್ಮಾಲ್ ರಾಷ್ಟ್ರ ಧ್ವಜಾರೋಹಣಗೈದರು. 

ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಹಮ್ಮದ್ ಕೆರೆಕಾಡು ವಹಿಸಿದ್ದರು. ಮುಹಮ್ಮದ್ ದಾನಿಶ್ ರಝಾ ರಝ್ವೀ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಕೆ. ಯು. ಮೂಸಬ್ಬ ನೂರಾನಿಯ, ಎಂ.ಕೆ. ಕೋಯಾಲಿ ಪಕ್ಷಿಕೆರೆ ಆಶಿಕ್ ಕಟ್ಪಾಡಿ, ಇರ್ಷಾದ್ ಕೆರೆಕಾಡು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News