ಉಡುಪಿ: ಪರಿಶಿಷ್ಟ ಜಾತಿ ವಧುವರರ ಸಮಾವೇಶ

Update: 2020-01-29 17:22 GMT

ಉಡುಪಿ, ಜ.29: ಪರಿಶಿಷ್ಟ ಜಾತಿ ವಧುವರರ ಸಮಾವೇಶವೊಂದು ಫೆ.2ರಂದು ಉಡುಪಿ ಅಂಬಲಪಾಡಿಯ ಉಮಾಮಹೇಶ್ವರ ಭಜನಾ ಮಂದಿರದಲ್ಲಿ ನಡೆಯಲಿದೆ. ಸಮಾವೇಶ ಬೆಳಗ್ಗೆ 9:00ರಿಂದ ಸಂಜೆ 5ರವರೆಗೆ ನಡೆಯಲಿದೆ ಎಂದು ಅಂಬಲಪಾಡಿ ಉಮೇಶ್‌ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಧುವರರು ತಮ್ಮ ವಿವರ, ವಿದ್ಯಾಭ್ಯಾಸದ ದಾಖಲೆ, ಉದ್ಯೋಗ ಮಾಹಿತಿಗಳನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ದೇವದಾಸ್ ಅಂಬಲಪಾಡಿ (ಮೊ:9900791809), ಗೋವಿಂದ ಬನ್ನಂಜೆ (9611011791) ಇವರನ್ನು ಸಂಪರ್ಕಿಸುವಂತೆ ಉಮೇಶ್‌ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News