ನೇತ್ರಾವತಿ ನದಿಗೆ ಹಾರಿದ್ದ ಮಹಿಳೆಯ ಮೃತದೇಹ ಪತ್ತೆ

Update: 2020-02-29 05:23 GMT

ಮಂಗಳೂರು : ಉಳ್ಳಾಲದ ಮೇಲ್ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ್ದ ಮಹಿಳೆಯ ಮೃತದೇಹ ಉಳ್ಳಾಲ ಸಮುದ್ರ ತೀರದಲ್ಲಿ ಶನಿವಾರ ಪತ್ತೆಯಾಗಿದೆ.

ಮೇರಮಜಲು ನಿವಾಸಿ ಉಮಾ ಪ್ರಕಾಶ್ (42) ಮೃತರು ಎಂದು ಗುರುತಿಸಲಾಗಿದೆ.

ಉಮಾ ಶುಕ್ರವಾರ ಸಂಜೆ ವೇಳೆಗೆ ಉಳ್ಳಾಲದ ಮೇಲ್ಸೇತುವೆ ಬಳಿಯಿಂದ ನಾಪತ್ತೆಯಾದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News