ಬೆಳ್ತಂಗಡಿ: ಭಾರೀ ಮಳೆಗೆ ಗುಡ್ಡ ಕುಸಿತ

Update: 2020-07-06 10:40 GMT

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿಯ ಶ್ರೀರಾಮ ರೆಸಿಡೆನ್ಸಿ ಕಟ್ಟಡದ ಹಿಂದುಗಡೆ ಭಾರೀ ಮಳೆಯಿಂದಾಗಿ ಗುಡ್ಡ ಜರಿದ ಘಟನೆ ಸಂಭವಿಸಿದೆ.

ಕುಸಿದ ಮಣ್ಣು ಹಾಗೂ ನೀರು ಲಾಡ್ಜ್ ನ ಕೊಠಡಿಗಳಿಗೆ ನುಗ್ಗಿದ್ದು, ಅಪಾರ ನಷ್ಟ ಸಂಭವಿಸಿದೆ, ಕಟ್ಟಡಕ್ಕೂ ಹಾನಿಯಾಗಿದೆ  ಎಂದು ಕಟ್ಟಡ ಮಾಲಕ ಉಮೇಶ್ ಪ್ರಭು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News