ಉರ್ವಸ್ಟೋರ್‌ನಲ್ಲಿ ಸಿಪಿಎಂ ಭಿತ್ತಿಪತ್ರ ಪ್ರದರ್ಶನ

Update: 2020-07-06 18:30 GMT

ಮಂಗಳೂರು, ಜು.6: ಕೊರೋನ ವೈರಸ್ ತಡೆಗಟ್ಟ್ಟುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಸಿಪಿಎಂ ಉರ್ವಸ್ಟೋರ್ ಘಟಕದ ವತಿಯಿಂದ ಭಿತ್ತಿಪತ್ರ ಪ್ರದರ್ಶನವು ಇತ್ತೀಚೆಗೆ ನಡೆಯಿತು.

ಸಿಪಿಎಂ ಮುಖಂಡರಾದ ಪ್ರದೀಪ್ ಕುಮಾರ್, ಸುನೀಲ್ ಕುಮಾರ್ ಬಜಾಲ್ ಮಾತನಾಡಿದರು. ಈ ಸಂದರ್ಭ ಕಿಶೋರ್, ರಘುವೀರ್, ಮನೋಜ್, ಪ್ರಶಾಂತ್, ನಾಗೇಂದ್ರ, ಸನತ್, ಸರೋಜಿನಿ, ಹರಿಣಾಕ್ಷಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News