ಹಿರಿಯಡ್ಕ: ಬಾವಿಗೆ ಹಾರಿ ಯವತಿ ಆತ್ಮಹತ್ಯೆ

Update: 2020-07-09 16:59 GMT

ಹಿರಿಯಡ್ಕ, ಜು.9: ಸುಮಾರು ಒಂದು ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಎಂಎಸ್‌ಪಿ ಕಲಿಯುತಿದ್ದವ ಬೊಮ್ಮರಬೆಟ್ಟು ಗ್ರಾಮ ಕುಜಂಬೈರಿನ ಸೌಮ್ಯ (21) ಎಂಬವರು ಬುಧವಾರ ಬೆಳಗ್ಗೆ ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News