ಅಗಸರು, ಕ್ಷೌರಿಕರಿಗೆ ಪರಿಹಾರ: ಜು.25ರವರೆಗೆ ವಿಸ್ತರಣೆ

Update: 2020-07-11 11:24 GMT

ಉಡುಪಿ, ಜು.11: ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟಕ್ಕೊಳಗಾದ ಅಗಸ ಮತ್ತು ಕ್ಷೌರಿಕ ವೃತ್ತಿಯವರಿಗೆ ನೀಡಲಾಗುವ 5000ರೂ.ಗಳ ಪರಿಹಾರಕ್ಕಾಗಿ ಸೇವಾ ಸಿಂಧು ಫೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 25 ರವರೆಗೆ ವಿಸ್ತರಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News