ಕುಂದಾಪುರ: ಡಿವೈಎಫ್‌ಐಯಿಂದ ಸ್ವಾತಂತ್ರೋತ್ಸವ ಆಚರಣೆ

Update: 2020-08-15 15:06 GMT

ಕುಂದಾಪುರ, ಆ.15: ಡಿವೈಎಫ್‌ಐ ಕುಂದಾಪುರ ಬಿ.ಸಿ.ರಸ್ತೆ ಘಟಕದ ಆಶ್ರಯದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಜರಗಿತು.

ಕುಂದಾಪುರ ಆಟೋ ಚಾಲಕರ ಸಂಘ(ಸಿಐಟಿಯ)ದ ಮುಖಂಡ ಶೇಖರ ದೋಣಿಮನೆ ಧ್ವಜಾರೋಹಣ ನೆರವೇರಿಸಿದರು. ಈ ವೇಳೆಯಲ್ಲಿ ಘಟಕ ಅಧ್ಯಕ್ಷ ಮಂಜುನಾಥ ಶೋಗನ್, ಕಾರ್ಯದರ್ಶಿ ರವಿ ವಿ.ಎಂ., ರಾಘವೇಂದ್ರ ಡಿ., ಸಂತೋಷ ಡಿ., ಉದಯ ಟೈಲರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News