ಉಳ್ಳಾಲ : ಆಯುಷ್ಮಾನ್ ಕಾರ್ಡ್ ಅಭಿಯಾನ

Update: 2020-09-09 14:19 GMT

ಉಳ್ಳಾಲ: ಸೋಷಿಯಲ್ ಅಚ್ಛೀವ್ ಮೆಂಟ್  ಫೋರಮ್ ತಲಪಾಡಿ ಇದರ ವತಿಯಿಂದ ಆಯುಷ್ಮಾನ್ ಅಭಿಯಾನ ಕಾರ್ಯಕ್ರಮ ತಲಪಾಡಿ ಯಲ್ಲಿ  ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸೋಷಿಯಲ್ ಅಚ್ಚೀವ್ ಮೆಂಟ್  ಫೋರಮ್ ಅಧ್ಯಕ್ಷ ಮುಹಮ್ಮದ್ ಟಿ.ಎಚ್  ನೆರವೆರಿಸಿದರು. ಮುಖ್ಯ ಅತಿಥಿಗಳಾಗಿ ಸಂಚಾಲಕ ತಾ.ಪಂ.ಸದಸ್ಯ ಸಿದ್ದಿಕ್ ಕೊಲಂಗರೆ, ಮೂಸ, ಸಂತೋಷ್ ,ಅಬ್ಬಾಸ್ ಜಿ, ಇಸ್ಮಾಯಿಲ್ ಟಿ ಮತ್ತು ಸದಸ್ಯರಾದ ಐಸನ್ ತಲಪಾಡಿ, ಜಾಫರ್ ಶಬೀರ್ ತಲಪಾಡಿ ,ಅಬ್ಬಾಸ್, ನವಾಝ್, ಕೆ.ಜಿ.ಲತೀಫ್, ಎಸ್.ಎ.ಶಂಶುದ್ದೀನ್, ಅಬೂಬಕ್ಕರ್, ಶಫೀಕ್, ಅಬ್ಬಾಸ್ ಉಪಸ್ಥರಿದ್ದರು.

ಬಿ.ಎಸ್ ಇಸ್ಮಾಯಿಲ್ ಸ್ವಾಗತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News