ಅ.1ರಂದು ಅಂಬೇಡ್ಕರ್ ಯುವಸೇನೆ ಉಧ್ಘಾಟನೆ

Update: 2020-09-29 14:58 GMT

 ಮಲ್ಪೆ, ಸೆ.29: ಅಂಬೇಡ್ಕರ್ ಯುವಸೇನೆಯ ನಗರಶಾಖೆ ಉಧ್ಘಾಟನೆ ಮತ್ತು ಪದಗ್ರಹಣ ಕಾರ್ಯಕ್ರಮ ಮಲ್ಪೆ ನೆರ್ಗಿಯ ಲಯನ್ಸ್ ಸೇವಾಭವನದಲ್ಲಿ ಅ.1 ರಂದು ಸಂಜೆ 3:30ಕ್ಕೆ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಹರೀಶ್ ಸಲ್ಯಾನ್ ತಿಳಿಸಿದ್ದಾರೆ.

ದಲಿತ ಮುಖಂಡ ಲೋಕೇಶ್ ಪಡುಬಿದ್ರಿ ಕಾರ್ಯಕ್ರಮವನ್ನು ಉಧ್ಘಾಟನೆ ಮಾಡಲಿದ್ದು, ಪ್ರಧಾನ ಬಾಷಣಗಾರರಾಗಿ ಪ್ರಗತಿಪರ ಚಿಂತಕ ಶ್ರೀರಾಮ ದಿವಾಣ ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News